A PHP Error was encountered

Severity: Warning

Message: unlink(/home4/nadanabg/public_html/application/cache/menu_links_lang1): No such file or directory

Filename: drivers/Cache_file.php

Line Number: 279

Backtrace:

File: /home4/nadanabg/public_html/application/helpers/post_helper.php
Line: 176
Function: get

File: /home4/nadanabg/public_html/application/core/Core_Controller.php
Line: 92
Function: get_cached_data

File: /home4/nadanabg/public_html/application/controllers/Home_controller.php
Line: 7
Function: __construct

File: /home4/nadanabg/public_html/index.php
Line: 325
Function: require_once

ನಮ್ಮ ವಿಶೇಷ - Nadanudi - Kannada News

ನಮ್ಮ ವಿಶೇಷ

ಬಾಗಲಕೋಟೆ ಉಸ್ತುವಾರಿ ಮಂತ್ರಿ ಚಿತ್ರದುರ್ಗದಲ್ಲಷ್ಟೇ ಲಭ್ಯ:INC Bagalkot

ಜಿಲ್ಲಾ ಕಾಂಗ್ರೆಸ್ ನ ಅಧಿಕೃತ ಪುಟ ಎಂದು ಹೇಳಿಕೊಂಡಿರುವ INC Bagalkot ಪೇಜ್ ನಲ್ಲಿ ಸಚಿವ ತಿಮ್ಮಾಪುರ ಅವರನ್ನು ಟೀಕಿಸಿ ಪೋಸ್ಟ್ ಹಾಕಿರುವುದು ಚರ್ಚೆಗೆ ಗ್ರಾಸವಾಗಿದೆ

ಅಗ್ರಿ ಸ್ಟಾರ್ಟ್ಅಪ್ ನಲ್ಲಿ ಗಮನಸೆಳೆಯುತ್ತಿದೆ ಚಂದನಗೌಡರ ಈ‌ ಐಡಿಯಾ..!

ಹೊಸ ವಿವೇಚನೆಯೊಂದಿಗೆ ಆರಂಭಗೊಳ್ಳುವ ನವೋದ್ಯಮಗಳು ಜನರ ಗಮನಸೆಳೆಯುತ್ತವೆ. ತೋಟಗಾರಿಕೆ ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿರುವ ಅಗ್ರಿ ಸ್ಟಾರ್ಟಪ್ ಸಮ್ಮೇಳನದಲ್ಲಿ...

ಸರ್ಕಾರದ ವಿರುದ್ಧವೇ ಸಿಡಿದೆದ್ದ ಹಿಂಜಾವೇ..!‌ ಮುಂದೇನು?

ಗಣೇಶ ಭಕ್ತರ ಮೇಲೆ ಪೊಲೀಸ್ ದೌರ್ಜನ್ಯ ಖಂಡಿಸಿರುವ ಹಿಂದೂ ಜಾಗರಣ ವೇದಿಕೆ ಸಂಘಟನೆ ವರಿಷ್ಠ ಜಗದೀಶ ಕಾರಂತ ನೇತೃತ್ವದಲ್ಲಿ ಅಹೋರಾತ್ರಿ ಧರಣಿಗೆ ತೀರ್ಮಾನಿಸಿದೆ...

ಕೋಟೆನಗರಿಯ ಮೆರಗು ಹೆಚ್ಚಿಸಿದ ನವರಾತ್ರಿ ರಂಗು

ಒಂಬತ್ತು ದಿನಗಳ ನಗರದಲ್ಲಿ ಆಧ್ಯಾತ್ಮಿಕ, ಸಾಂಸ್ಕೃತಿಕ ರಂಗು ಮೇಳೈಸಿತು. ದೇಗುಲಗಳಲ್ಲಿ ವಿಶೇಷ ಪೂಜೆ, ದಾಂಡಿಯಾ ರಾಸ್ ಗಳು ಜರುಗಿ. ಜನರ ಉತ್ಸಾಹ ಹೆಚ್ಚುವಂತೆ...

ಶ್ರದ್ಧಾ ಶಾಂತೇಶ ಮೇಲ್ನಾಡ ರಂಗ ಪ್ರವೇಶ: ಶನಿವಾರ ಕಲಾಭವನದಲ್ಲಿ ಅದ್ಧೂರಿ...

ಮೇಲ್ನಾಡ ಕುಟುಂಬದ ಕುಡಿ ದಿವಂಗತ ಶಾಂತೇಶ ಮೇಲ್ನಾಡ ಅವರ ಪುತ್ರಿ ಶ್ರದ್ಧಾ ಮೇ ೨೧ ರಂದು ನವನಗರದ ಕಲಾಭವನದಲ್ಲಿ ನಡೆಯಲಿರುವ ವರ್ಣರಂಜಿತ ಕಾರ್ಯಕ್ರಮದಲ್ಲಿ ರಂಗಪ್ರವೇಶ...

PSI ನೇಮಕಾತಿ ಹಗರಣ: ಮದುವೆಯಾಗಿ ನಾಲ್ಕನೇ ದಿನಕ್ಕೆ ವ್ಯಕ್ತಿ‌ ಸಿಐಡಿ...

ಕಲಬುರಗಿಯಿಂದ ಹಬ್ಬಿರುವ ಪಿಎಸ್ಐ ನೇಮಕಾತಿ ಹಗರಣದ ಜಾಲ ಬಾಗಲಕೋಟೆವರೆಗೂ ಹಬ್ಬಿದೆ. ಜಮಖಂಡಿಯಲ್ಲಿ ಕಳೆದ ಐದಾರು ದಿನದಿಂದ ಬೀಡುಬಿಟ್ಟಿದ್ದ ಸಿಐಡಿ ತಂಡ ವ್ಯಕ್ತಿಯೋರ್ವನನ್ನು...

ಉಸ್ಮಾನಗಣಿ ದೇಶದ್ರೋಹದ ಮಾತೇ ಆಡಿಲ್ಲ ಕರವೇ ಜಿಲ್ಲಾಧ್ಯಕ್ಷ ಬದ್ನೂರ..!

ನಾವೆಲ್ಲ ಒಂದೇ ತಾಯಿಯ ಮಕ್ಕಳೆಂದು ಸಾರುವ ಭಾರತ ಮಾತೆಯ ಜೈಕಾರಕ್ಕೂ ಕೆಲವರು ಆಕ್ಷೇಪ ಎತ್ತಿದ್ದಾರೆ. ಇತ್ತೀಚೆಗೆ ಎಂಐಎಂ ಅಧ್ಯಕ್ಷ ಉಸ್ಮಾನಗಣಿ ಕೂಡ ಆಕ್ಷೇಪ ಎತ್ತಿ...

ಮೂರನೇ ಪೀಠ ಸ್ಥಾಪನೆ ವಿವಾದ: ಪಂಚಮಸಾಲಿ ಸಮಾಜದಲ್ಲೀಗ ಬೂದಿ ಮುಚ್ಚಿದ...

ಮೂರನೇ ಪೀಠದ ಸ್ಥಾಪನೆ ವಿಚಾರವಾಗಿ ಶ್ರೀಗಳು,ಮುಖಂಡರ ಆರೋಪ-ಪ್ರತ್ಯಾರೋಪಗಳಿಂದಾಗಿ ಸಮಾಜದಲ್ಲಿ ಗೊಂದಲ ಸೃಷ್ಠಿಯಾಗಿದೆ.

ಬಸ್ ನಿಲ್ದಾಣವೇ ಗ್ರಂಥಾಲಯ,ಜೀವ ಪಡೆದ ಕಲ್ಯಾಣಿ, ಅಂಗನವಾಡಿಗಳೇ ಮಾಂಟೆಸ್ಸರಿ:...

ನರೇಗಾ ಯೋಜನೆಯಡಿ ಜಿಪಂ ಕೈಗೊಂಡಿರುವ ಕಾಮಗಾರಿಗಳು ಜನಮನ ಗೆಲ್ಲುತ್ತಿವೆ. ಕಲ್ಯಾಣಿ, ಅಂಗನವಾಡಿಗಳಿಗೆ ಹೊಸ ರೂಪ ನೀಡಲಾಗಿದ್ದು, ಬೇವೂರಿನಲ್ಲಿ ಬಸ್ ಗಾಗಿ ವಿದ್ಯಾರ್ಥಿಗಳು...

ಡಿ-ಬಾಸ್ ಆರೋಗ್ಯಕ್ಕಾಗಿ‌ ತುಳಸಿಗಿರೀಶನಿಗೆ ಪ್ರಾರ್ಥಿಸಿದ ಅಭಿಮಾನಿಗೆ...

ಬಾಗಲಕೋಟೆಯ ದುರ್ಗೇಶ ದರ್ಶನ್ ಅವರ ಪಕ್ಕಾ ಅಭಿಮಾನಿ. ನೆಚ್ಚಿನ ನಟನಿಗಾಗಿ ಹರಕೆ ತೀರಿಸಿದ ಒಂದೇ ವಾರ್ದಲ್ಲಿ ಕಾಕತಾಳೀಯ ಎಂಬಂತೆ ಅವರ ಕರೆ ಬಂದಿದ್ದು, ಈ ಶನಿವಾರ...