ಬಾಗಲಕೋಟೆಗೆ ಹಿಂದೂ ಫೈಯರ್ ಬ್ರ್ಯಾಂಡ್
ಬಾಗಲಕೋಟೆ:
ಸೆ.೬ರಂದು ನಗರದಲ್ಲಿ ಜರುಗಲಿರುವ ಮಹಾಗಣಪತಿ ಬೃಹತ್ ವಿಸರ್ಜನಾ ಶೋಭಾಯಾತ್ರೆಗೆ ಹಿಂದೂ ಫೈಯರ್ ಬ್ರ್ಯಾಂಡ್ ಬಸನಗೌಡ ಪಾಟೀಲ ಯತ್ನಾಳ ಅವರು ಮದ್ಯಾಹ್ನ ೨ ಗಂಟೆಗೆ ನಗರದ ಕಟ್ಟಿ ಆಸ್ಪತ್ರೆ ಬಳಿ ಇರುವ ಮಾತೃ ಭೂಮಿ ಯುವಕ ಮಂಡಳಿ ಹಿಂದೂ ಮಹಾಗಣಪತಿ ಶೋಭಾಯಾತ್ರೆಯಲ್ಲಿ ಭಾಗವಹಿಸುವರು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


