ಬಾಗಲಕೋಟೆಗೆ ಹಿಂದೂ ಫೈಯರ್ ಬ್ರ್ಯಾಂಡ್

ಬಾಗಲಕೋಟೆಗೆ ಹಿಂದೂ ಫೈಯರ್ ಬ್ರ್ಯಾಂಡ್

ಬಾಗಲಕೋಟೆ: 
ಸೆ.೬ರಂದು ನಗರದಲ್ಲಿ ಜರುಗಲಿರುವ ಮಹಾಗಣಪತಿ  ಬೃಹತ್ ವಿಸರ್ಜನಾ ಶೋಭಾಯಾತ್ರೆಗೆ ಹಿಂದೂ ಫೈಯರ್ ಬ್ರ್ಯಾಂಡ್ ಬಸನಗೌಡ ಪಾಟೀಲ ಯತ್ನಾಳ  ಅವರು ಮದ್ಯಾಹ್ನ ೨ ಗಂಟೆಗೆ ನಗರದ ಕಟ್ಟಿ ಆಸ್ಪತ್ರೆ ಬಳಿ ಇರುವ ಮಾತೃ ಭೂಮಿ ಯುವಕ‌ ಮಂಡಳಿ ಹಿಂದೂ ಮಹಾಗಣಪತಿ ಶೋಭಾಯಾತ್ರೆಯಲ್ಲಿ ಭಾಗವಹಿಸುವರು ಎಂದು  ಪ್ರಕಟಣೆಯಲ್ಲಿ ತಿಳಿಸಿದ್ದಾರೆ.